Thursday, March 31, 2011

ಟೀಮ್ ವರ್ಕ್


ಬೀಗುತ್ತಿದ್ದ ಪಾಕ್
ಮನೆಕಡೆಗೆ ವಾಕ್
'ರನ್' ಡೂಲ್ಕರ್ ಅರ್ಧಶತಕ
ಮರೆಯಲ್ಲ ಆಫ್ರಿದಿ ಕೊನೆತನಕ
ಭಾರತದ ಕನಸು ನನಸಾಗಲಿ
ವಿಶ್ವಕಪ್ ಈ ಸಲ ನಮ್ಮದಾಗಲಿ

Friday, March 25, 2011

ಸ'ಚಿನ್ನ' ಎಂದೆಂದಿಗೂ ಅಪರಂಜಿ


ಪಂಟರ್ ಪಡೆ ಪಂಚರ್      
ಸೆಮಿಫೈನಲ್ ಗೆ ಭಾರತ ಹಾಜರ್      
ಪಾಂಟಿಂಗ್ ಮನೆಕಡೆಗೆ      
ಭಾರತ ಮೊಹಾಲಿಯೆಡೆಗೆ      
ಸ'ಚಿನ್ನ' ಎಂದೆಂದಿಗೂ ಅಪರಂಜಿ      
ಬೌಲರಗಳು ಓಡುವರು ಅವನಿಗಂಜಿ      
ಗೆಲ್ಲಲಿ ಭಾರತ ವಿಶ್ವಕಪ್ಪು      
ಅಗಲಿ ವಿಶ್ವಕ್ಕೆ ಅಚ್ಚುಮೆಚ್ಚು   
 

Monday, March 21, 2011

Padmabhushana Padmashree Dr. S P Balasubramanyam

Padmabhushana Padmashri Dr. Sripathi Panditaradhyula Balasubrahmanyam (born on 4th June 1946, Konetammapeta, Nellore district, Andhra Pradesh) is not only a Legendary Singer, but also a Producer, Actor, Voice Actor, Mimicry Artist & Music Director. Balasubrahmanyam was born in a Telugu Brahmin family to S. P. Sambamurthy. His wife is Smt. Savitri. He has two brothers and five sisters. He is the elder brother of the well-known singer S.P. Sailaja. Balasubrahmanyam has a daughter, Pallavi, and a son, S. P. B. Charan. He is also popularly known as S. P. B. and Balu. Since 1966 he has sung 40,000+ songs (6,000+ Songs in Kannada) in more than fifteen different Indian languages, and still singing, including Telugu, Tamil, Kannada, Hindi, Malayalam, Marathi, English, Bengali, Oriya, Punjabi, Tulu, Sanskrit, Assamese, Konkani, Badaga and Gondi. He already entered The Guinness Book of World Records for recording the most number of songs by a Male Singer. He has won the National Film Award for Best Male Playback Singer Six times. He is a recipient of prestigious civilian awards such as the Padma Bhushan in 2011 and the Padmashri in 2001.

Balasubrahmanyam has also provided voice-overs for various artists, including Kamal Haasan, Salman Khan, K. Bhagyaraj, Mohan, Anil Kapoor, Girish Karnad, Gemini Ganesan, Nagesh, Karthik, Raghuvaran, Rajinikanth, and Vinod Kumar in various languages. He was assigned as the default dubbing artist for Kamal Hassan’s many Telugu movies dubbed from Tamil. He was awarded "Best Dubbing Artist" for dubbing for Suman in the film Annamayya.

Apart from all these he is a great, nice, gentle, humble human being in this Planet.

For More Details about Dr. SPB click - http://en.wikipedia.org/wiki/S._P._Balasubrahmanyam

- Raghavendra Adiga Thirthahalli


Thursday, February 10, 2011

Sarvarigu Shikshana: Welcome to All

Sarvarigu Shikshana: Welcome to All: "Dear Friends, Let us talk about Child Rights,Right to Education and focus on Deprived Children....i welcome ur Right Comments...."


-----------------------------------------------------------------------------------------------------------------------------------

            
Education is the key to breaking the vicious cycle of poverty. Once people can read, they can vote. Once people can add and do basic math, they can run a business effectively. Education allows people to be more productive, earn better wages, protect their health and have a voice in their society. ‘Education to All’ is one of the good social welfare project of the Government. Hope that India will become one of the Best Educated Country of the World.
All the Best for the Project….

Wednesday, December 8, 2010

Some of My Stamp Collections

Letter from the GOD of Cricket : Bharatha Rathna Sachin Tendulkar


Letter from the GOD of Cricket : In the year 2003, I have sent one ordinary 3 Rupees Birthday Greeting Card by Post to Sachin Tendulkar (address: Sachin Tendulkar, Mumbai !) on his Birthday, after 2 months I have received this Letter from him, I got shocked, in spite of his ‘Level’ & busy schedule he has replied to my wishes with clarification for delayed reply !! (A signed Letter with Original Photograph with Autograph) and he proved that his 'punctuality' in any work, that is why he is the Master......

My Article









My Article

ಆಫೀಸಿಗೆ ಹೋಗುವ ಬ್ರಹ್ಮಚಾರಿಯ ದಿನಚರಿ

ಆಫೀಸಿಗೆ ಹೋಗುವ ಬ್ರಹ್ಮಚಾರಿಯ ದಿನಚರಿ

ಬೆಂಗಳೂರಿನ ಬ್ರಹ್ಮಚಾರಿಗಳ, ಅದರಲ್ಲೂ ಬೇರೆ ಊರಿನಿಂದ ಬಂದು ಇಲ್ಲಿ ಒಬ್ಬರೇ ನೆಲೆಸಿರುವವರ ದಿನಚರಿಯನ್ನು ನೋಡಿದರೆ ನಿಮಗೆ ಅಚ್ಚರಿಯಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಮನೆಯಿಂದ ಹೊರಟು ಬಸ್ ಸ್ಟಾಪ್ ಹತ್ತಿರವೋ, ಆಫೀಸಿನ ಹತ್ತಿರವೋ ಇರುವ ದರ್ಶಿನಿಯಲ್ಲಿ ಇಡ್ಲಿ ತಿಂದು ಅರ್ಧ ಕಾಫಿ ಕುಡಿದರೆ ಬೆಳಗಿನ ಉಪಹಾರದ ವ್ಯವಸ್ಥೆ ಮುಗಿಯಿತು. ಇನ್ನು ಆಫೀಸಿಗೆ ಹೋದರೆ ಅಲ್ಲಿ ಬೇರೆಯವರಿಂದ 'ನಿಮಗೇನು, ಹೆಂಡತಿಯಾ ? ಮಕ್ಕಳಾ ? ಸಂಸಾರವಾ ? ಆರಾಮಾಗಿ ಇರ್ತೀರ' ಎಂಬ ಮಾತುಗಳು ಬೇರೆ.

ಮಧ್ಯಾಹ್ನದ ಹೊತ್ತಿಗೆ ಹತ್ತಿರದ ಹೋಟೆಲ್ನಲ್ಲಿ ಮೊಸರನ್ನ ಸೇವಿಸಿದರೆ ಮಧ್ಯಾಹ್ನದ 'ಭೋಜನ' ವ್ಯವಸ್ಥೆ ಮುಗಿಯಿತು. ಸಾಯಂಕಾಲ ಆಫೀಸಿನ ಗೃಹಸ್ಥರೆಲ್ಲರೂ ಬೇಗ ಹೊರಟು 'ನಿಮಗೇನು, ಮನೆಯಲ್ಲಿ ಯಾರಿದ್ದಾರೆ? ಮನೆಗೆ ಹೋಗಿ ಏನು ಮಾಡ್ತೀರಾ ?  ಲೇಟಾಗಿ ಹೊರಡಬಹುದಲ್ವ?' ಎಂಬ ಪುಕ್ಕಟೆ ಕುಹಕ. ರಾತ್ರಿ ಆಫೀಸಿನಿಂದ ಹೊರಟು ಮಾಮೂಲಿ ದರ್ಶಿನಿಗೆ ಹೋಗಿ ಸ್ವಲ್ಪ 'ಆಹಾರ ಪದಾರ್ಥ' ತಿಂದು (ಹಸಿವಿಲ್ಲದಿದ್ದರೆ ಈ ಕಾರ್ಯಕ್ರಮವೂ ರದ್ದು !) ಮನೆಗೆ ಹೋಗಿ ನಿದ್ರೆ ಮಾಡುವಾಗ 11 .30 ಗಂಟೆ. ಬೆಳಿಗ್ಗೆ ಮತ್ತದೇ ಕಥೆ-ವ್ಯಥೆ.

ಹೋಟೆಲ್ ಊಟ ಹಿಡಿಸದಿದ್ದಾಗ, ಮನೆಯಲ್ಲೇ ಅಡುಗೆ ಮಾಡಿಕೊಳ್ಳುವವರದು ಬೇರೆಯೇ 'ಕಾದಂಬರಿ'.

ಇನ್ನು ಹಬ್ಬ-ಹರಿದಿನಗಳೆಂದರೆ ಬ್ರಹ್ಮಚಾರಿಗೆ ಒಂದು ತರಹದ ರಜಾ ದಿನ ಅಷ್ಟೇ. ಆಫೀಸಿಗೆ ರಜಾ ಇದೆ ಎಂದರೆ ಏನೋ ಹಬ್ಬ ಇರಬಹುದು ಎಂದರ್ಥ. ಅದೇ ಹೋಟೆಲ್ ನ ಅದೇ ಚಿತ್ರಾನ್ನ, ಅದೇ ಅರ್ಧ 'ತಿಳಿ' ಕಾಫಿ. ಕೆಲವರು ರಜಾದಿನವೂ ಮನೆಯಲ್ಲಿರಲು ಬೇಜಾರಾಗಿ ಆಫೀಸಿಗೆ ಹೋಗುತ್ತಾರೆ. ಇನ್ನು ಭಾನುವಾರ ರಜಾದಿನ, ವಿಶ್ರಾಂತಿ ಎಂದುಕೊಂಡರೆ ಮನೆ ಸ್ವಚ್ಚ ಮಾಡುವುದು, ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದು ಇತ್ಯಾದಿಗಳಿಂದಾಗಿ ಬೇರೆ ದಿನಕ್ಕಿಂತ ಹೆಚ್ಚಿನ ಕೆಲಸ ಆಗುತ್ತದೆ.

ಬ್ರಹ್ಮಚಾರಿಗೆ ಏನಾದರೂ ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸುವವರು ಬೇರಾರು ಅಲ್ಲ, ಅವರ ಆಪ್ತ ಸ್ನೇಹಿತರು.

ಒಟ್ಟಿನಲ್ಲಿ ಬೆಂಗಳೂರು ಬ್ರಹ್ಮಚಾರಿಯ ಜೀವನವನ್ನು ಆ ಬ್ರಹ್ಮನೇ ಬಂದು ನೋಡಿದರೂ ಬೇಜಾರಾಗುವುದು ಖಂಡಿತ.